Tristique vero impedit lectus lectus mauris sagittis viverra hendrerit irure, eros tempor vel aliquam? Quae faucibus montes provident ex eros cumque aptent euismod cras ac inceptos eleifend similique, nunc culpa.
ನಾವು ನಮ್ಮ ಮುಂದಿನ ತಲೆಮಾರಿಗಾಗಿ ನಮ್ಮ ಅರಣ್ಯಗಳನ್ನು ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸಬೇಕಾಗಿದೆ ಹಾಗೂ ಅದಕ್ಕೆ ಯಾವಾಗಲೂ ಬದ್ಧರಾಗಿರಬೇಕಾಗಿದೆ.
ನಮ್ಮ ಗಂಧದ ಗುಡಿಯ ಸಂರಕ್ಷಣೆಗೆ ಬೇಕಾದ ಹಣ ಸಂಚಯಿಸಲು ಸಹಾಯಮಾಡುವುದು, ಇತ್ಯಾದಿ ……
ಕಾಡಿನ ಮಹತ್ವ, ಜೀವ ವೈವಿದ್ಯತೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಶಾಲೆ-ಕಾಲೇಜು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಬೇಸಿಗೆ ಶಿಬಿರಗಳನ್ನು ಹಮ್ಮಿಕೊಳ್ಳುವುದು.
ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಕಾಡಿನ ಗಡಿಭಾಗಗಳಲ್ಲಿ ವಾಸಿಸುವ ಜನರಿಗೆ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜನ ಜಾಗೃತಿ ಶಿಬಿರಗಳನ್ನು ಕಾಲಕಾಲಕ್ಕೆ ಆಯೋಜಿಸುವುದು.
ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ಅಭಾವವಾಗದಂತೆ ಕೆರೆಹಳ್ಳಗಳ ಹೂಳೆತ್ತುವುದು
ಕಾಡಿನ ಒಳಗೆ ಹಾಗೂ ಗಡಿಭಾಗಗಳಲ್ಲಿ ಮೇಯುವ, ಅಡ್ಡಾಡುವ ಹಸುಗಳಿಗೆ ರೋಗನಿರೋಧಕ ಚುಚ್ಚುಮದ್ದುಗಳನ್ನು (ವ್ಯಾಕ್ಸಿನ್) ಕೊಡುವುದರ ಮೂಲಕ, ನಾಡಿಂದ ಕಾಡಿಗೆ ರೋಗ ಹರಡದಂತೆ ತಡೆಯುವುದು.
ಕಾಡುಪ್ರಾಣಿಗಳ ಓಡಾಟ ಇರುವಲ್ಲಿ ವಾಸಿಸುವವರಿಗೆ ಹಾಗೂ ಬುಡಕಟ್ಟು ಜನರಿಗೆ ಸೌರದೀಪಗಳ ವ್ಯವಸ್ಥೆ ಮಾಡುವುದು.